ದಿನಾಂಕ:24/11/2018 ಪೂರ್ವಾಹ್ನ ಗಂಟೆ 10:00ಕ್ಕೆ ಸರಿಯಾಗಿ ಸರಕಾರಿ ಬಾಲಕಿಯರ ಪ ಪೂ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನವೆಂಬರ್ ತಿಂಗಳ ಪರಿಸ್ಕೃತ ವೇತನವನ್ನು ಪಡೆಯುವ ಬಗ್ಗೆ ಪ್ರಾಂಶುಪಾಲರ ಸಭೆಯನ್ನು ಕರೆಯಲಾಗಿದೆ ,ಕಡ್ಡಾಯವಾಗಿ ಖುದ್ದು ಪ್ರಾಂಶುಪಾಲರೇ ಹಾಜರಾಗುವಂತೆ ಈ ಮೂಲಕ ತಿಳಿಸಲಾಗಿದೆ ಹಾಗೂ hrms ನಲ್ಲಿ ಪರಿಸ್ಕೃತ ವೇತನ ಡ್ರಾಫ್ಟ್ ಬಿಲ್ಲ್ ಪಡೆದವರು ತಕ್ಷಣವೇ ಈ ಕೆಳಗೆ ನೀಡಿದ ಸುತ್ತೋಲೆಯಾನುಸರ ಕಚೇರಿಗೆ ಒಪ್ಪಿಸಲು ಈ ಮೂಲಕ ತಿಳಿಸಲಾಗಿದೆ

ಸಹಿ/

ಉಪನಿರ್ದೇಶಕರು

ದಿನಾಂಕ- 19/ ನವೆಂಬರ್ ಸೋಮವಾರ 10.30
6ನೇ ವೇತನ ಪಿಟ್ ಮೆಂಟ್ ಸಂಬಂಧ ಚರ್ಚಿಸಲು ತುರ್ತು ಸಭೆಯನ್ನು ಉಪನಿರ್ದೇಶಕರ
ಸೂಚನೆಯಂತೆ ಕರೆಯಾಲಾಗಿದೆ ,ಸಭೆಗೆ ಪ್ರಾಂಶುಪಾಲರೇ ಹಾಜರಾಗುವಂತೆ ಕೋರಿದೆ.
ಸ್ಥಳ:ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇದರ ಸಭಾಂಗಣ

ನಾಳೆ(19/11/ಬಾಲಕಿಯರ ಪದವಿ2018) ಅಪರಾಹ್ನ ಗಂಟೆ 2:30ಕ್ಕೆ ಸರಿಯಾಗಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇದರ ಸಭಾಂಗಣದಲ್ಲಿ ನಮ್ಮ ಜಿಲ್ಲೆಯಿಂದ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿರುವ ಮಾನ್ಯ ನಾಗರಾಜಪ್ಪ.ಎಂ (ಉಪನಿರ್ದೇಶಕರು)ಇವರಿಗೆ ಗೌರವದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಪ್ರಾಂಶುಪಾಲ ರ ಸಂಘವು ಹಮ್ಮಿಕೊಂಡಿದ್ದು ಎಲ್ಲಾ ಪ್ರಾಂಶುಪಾಲರು ಹಾಜಾರಾಗುವಂತೆ ಈ ಮೂಲಕ ವಿನಂತಿಸುವ

ಕೆ.ಕೆ.ಉಪಾಧ್ಯಾಯ(ಅಧ್ಯಕ್ಷರು DKPUCPA)